Monday 7 September 2015

Karnataka to Face Two Hour Long Power Cut Daily




ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ..!!


ಸಿದ್ಧರಾಮಯ್ಯರಿ೦ದ

ರಾಜ್ಯಾದಂತ್ಯ #ಕತ್ತಲೆ_ಭಾಗ್ಯ,
ಮಿಕ್ಸಿ ಇಲ್ಲ ಗ್ರೈ೦ಡರ್ ಇಲ್ಲ ನಮ್ಮನೇಲಿ
ದಿನಾಲೂ #ಗ೦ಜಿಭಾಗ್ಯ,
ಕೊಟ್ಟಿದ್ರೆ ಚೆನ್ನಾಗಿರ್ತಿತ್ತು ಮನೆಮನೆಗೂ
#ಅಪ್ಪೆಮಿಡಿ_ಉಪ್ಪಿನ_ಕಾಯಿ_ಭಾಗ್ಯ
ವ್ಹಾ.. !
ಗ೦ಜಿನಾ ನೆಚ್ಚಿಕೊ೦ಡು...
ಉಪ್ಪಿನ್ ಕಾಯಿ ನೆ೦ಚಿಕೊ೦ಡು...||


>>S.S.B

No comments:

Post a Comment